ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಪರ ಯಾರೊಬ್ಬ ಸ್ನೇಹಿತರು ಬೆಂಬಲವಾಗಿ ಮಾತಾಡುತ್ತಿಲ್ಲ. ಅಲ್ಲದೇ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಅವರ ಬಾಸ್ ಪರ ನಿಂತಿದ್ದಾರೆ.
ದರ್ಶನ್ ಮತ್ತೊಂದು ಕರಾಳ ಮುಖ… ಸಹೋದರನ ಸಂಕಷ್ಟಕ್ಕೆ ನಿಂತಿಲ್ವಂತೆ ದಾಸ.. ದಿನಕರ್ ತೂಗುದೀಪ್ ಆಡಿಯೋ ವೈರಲ್!
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೋದ್ರು ದರ್ಶನ್ ಫ್ರೆಂಡ್ಸ್ ಅನ್ನೋ ಟ್ರೆಂಡ್ ಶುರುವಾಗಿದೆ. ನಟ ಧನ್ವಿರ್, ನಟ ವಿನೋದ್ ಪ್ರಭಾಕರ್., ನಟ ಚಿಕ್ಕಣ್ಣ ಎಲ್ಲೋದ್ರು. .?ಸುಖಕ್ಕೆ ಎಲ್ಲರೂ ಇರುತ್ತಾರೆ ದುಃಖಕ್ಕೆ ಯಾರೂ ಇಲ್ಲ ಅನ್ನೋದನ್ನು ಟ್ರೆಂಡ್ ಮಾಡುತ್ತಿದ್ದಾರೆ
ಅಭಿಷೇಕ್ ಅಂಬರೀಷ್ ಎಲ್ಲಿ, ಅಮ್ಮ ಸುಮಲತಾ ಎಲ್ಲಿ ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ.