ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಪ್ರಯಾಣದ ಆಧಾರದ ಮೇಲೆ ಗಂಭೀರ್ ಪದಗ್ರಹಣವಾಗಲಿದೆ. ಜೂನ್ 28ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಪಯಣ ಮುಗಿದ ತಕ್ಷಣ ಹೊಸ ಮುಖ್ಯ ಕೋಚ್ ಘೋಷಣೆಯಾಗುವ ಸಾಧ್ಯತೆ ಇದೆ
ನನ್ನ ಮುಂದೆ ಕಾಣ್ತಿರೋದು ಸಹನ ಮಾತ್ರ.. ಆರೋಪಿಗಳಿಗೆ ಶಿಕ್ಷೆ ಆಗ್ಲಿ – ದರ್ಶನ್ ಕೇಸ್ ಗೆ ಸುದೀಪ್ ರಿಯಾಕ್ಟ್..!
ತಿಂಗಳಾಂತ್ಯಕ್ಕೆ ಗಂಭೀರ್ ಹೆಸರು ಕೂಡ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಪ್ರಯಾಣದ ಆಧಾರದ ಮೇಲೆ ಗಂಭೀರ್ ಪದಗ್ರಹಣವಾಗಲಿದೆ.
2024 ರ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ನಂತರ ಗಂಭೀರ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಹುಲ್ ದ್ರಾವಿಡ್ ಅವರ ತರಬೇತಿಯಲ್ಲಿ,
ಯ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ತಂಡದ ಸಹಾಯಕ ಸಿಬ್ಬಂದಿಯಲ್ಲಿದ್ದರು.
ಈಗ ಗೌತಮ್ ಗಂಭೀರ್ ಬಯಸಿದರೆ ತಮ್ಮ ಕೋಚಿಂಗ್ನಲ್ಲಿ ಈ ಮೂವರನ್ನು ತಮ್ಮ ಸಹಾಯಕ ಸಿಬ್ಬಂದಿಯಲ್ಲಿ ಉಳಿಸಿಕೊಳ್ಳಬಹುದು ಅಥವಾ ಅವರನ್ನು ತೆಗೆದುಹಾಕಬಹುದು. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ರವಿಶಾಸ್ತ್ರಿ ಕಾಲದಿಂದಲೂ ಟೀಂ ಇಂಡಿಯಾ ಜೊತೆ ಒಡನಾಟ ಹೊಂದಿದ್ದಾರೆ. ಆದರೆ ಪರಸ್ ಮಹಾಂಬ್ರೆ ಮತ್ತು ಟಿ.ದಿಲೀಪ್, ದ್ರಾವಿಡ್ ಆಯ್ಕೆಯಾಗಿದ್ದಾರೆ.