ಬೆಂಗಳೂರು: ಇತ್ತೀಚೆಗೆ ಭೂಗಳ್ಳರ ಹಾವಳಿ ಹೆಚ್ಚಾಗಿದೆ ಬಲಾಢ್ಯರು ಬಡವರ ಮೇಲೆ ದರ್ಪ ಮೆರೆದು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಹೌದು ಆನೇಕಲ್ ತಾಲೂಕಿನ ಬನ್ನೇರುಘಟ್ಟ ಲಕ್ಷ್ಮಿಪುರ ಗ್ರಾಮದಲ್ಲಿ ಸರ್ವೆ ನಂಬರ್ 94 ರಲ್ಲಿ ಸರಸಮ್ಮ ಎಂಬುವರಿಗೆ ಸರ್ಕಾರ ಆ ಜಾಗವನ್ನು ಮಂಜೂರು ಮಾಡಲಾಗಿತ್ತು ಆದರೆ ಈಗ ಜಾಗದಲ್ಲಿ ಬಲಾಡ್ಯರು ತಮಗೆ ಸೇರಿದ ಜಾಗ ಎಂದು ಸರಸಮ್ಮನಿಗೆ ಕೆರುಕುಳ ನೀಡುತ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ .
Bananas For Diabetics: ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣು ತಿನ್ನಬಹುದಾ? ಇಲ್ಲಿದೆ ನೋಡಿ ಉತ್ತರ
ಇನ್ನು ಈ ಜಾಗ ಗಿರೀಶ್ ಮಗ ಚಂದ್ರ ಮೌಳಿ ನಮಗೆ ಸೇರಿದ್ದು ಅಂತ ಕಿರುಕುಳ ನಡೆಯುತ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ.. ಇನ್ನು ಈ ಬಗ್ಗೆ ರೆವೆನ್ಯೂ ಇನ್ಸ್ ಪೆಕ್ಟರ್ ಸಿದ್ದರಾಜು ತಿಳಿಸಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಓಕೆ ಭೇಟಿ ನೀಡಿ ಪರಿಶೀಲ ಮಾಡಲು ಸೂಚನೆ ಮಾಡಿದ್ದಾರಂತೆ ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರೆಯಿಸಿ ಕೊಡುವಂತೆ ನನ್ನ ಮಹಿಳೆ ಮನವಿ ಮಾಡಿಕೊಂಡಿದ್ದರು.