ವಿಜಯಪುರ: ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಗುಳಬಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮಹಾಂತೇಶ ಬಿರಾದಾರ (26) ಕೊಲೆಯಾದ ಯುವಕನಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಮಸ್ಥರು ಜಮೀನಿಗೆ ಹೋಗುವಾಗ ಯುವಕನ ಕೊಲೆ ಬೆಳಕಿಗೆ ಬಂದಿದ್ದು, ಕೊಲೆ ಮಾಡಿರೋರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
ವಿಜಯಪುರ: ಯುವಕನ ಬರ್ಬರ ಹತ್ಯೆ.!
By AIN Author