ವಿಜಯಪುರ :- ತಡರಾತ್ರಿ ಸುರಿದ ಭಾರೀ ಮಳೆ ಹಿನ್ನಲೆಯಲ್ಲಿ ಗ್ರಾಮದ ಸಂಪರ್ಕ ರಸ್ತೆ ಕಡಿತ ಮಾಡಲಾಗಿದೆ.
ಅಡವಿಹುಲಗಬಾಳ ಗ್ರಾಮ ಹಾಗೂ ತಾಂಡಾದ ಸಂಪರ್ಕ ರಸ್ತೆ ಕಡಿತ ಮಾಡಲಾಗಿದೆ.
ರೈತರಿಗೆ ಭರ್ಜರಿ ಗುಡ್ ನ್ಯೂಸ್.. ಈ ಬಾರಿ ಖಾತೆಗೆ ಹೋಗುತ್ತೆ ಡಬಲ್ ಹಣ.. ಹೇಗೆ ಅಂತೀರಾ!?
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸುವ ರಸ್ತೆ ಸಂಪರ್ಕ ಕಡಿತ ಮಾಡಲಾಗಿದೆ ಎನ್ನಲಾಗಿದೆ. ಭಾರೀ ಮಳೆಯ ಪರಿಣಾಮ ತುಂಬಿ ಹರಿದ ಹಳ್ಳದ ಹಿನ್ನಲೆಯಲ್ಲಿ ಸಂಪರ್ಕ ಕಡಿತ ಮಾಡಲಾಗಿದೆ. ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸುವ ಏಕೈಕ ರಸ್ತೆಯ ಸಂಪರ್ಕ ಕಡಿತ ಮಾಡಲಾಗಿದೆ.
ಅಡವಿಹುಲಗಬಾಳ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ.