ಹಾಸನ:- ಭವಾನಿ ಅವರ ಎರಡೂ ಮಂಡಿ ಆಪರೇಷನ್ ಆಗಿದೆ ಎಂದು ರೇವಣ್ಣ ಪತ್ನಿಯ ಲಾಯರ್ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಗೆಲ್ತಾರಾ ಪೆನ್ ಡ್ರೈವ್ ಕಿಂಗ್.. ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು!?
ಭವಾನಿಯವರ ಆರೋಗ್ಯ ಸರಿಯಿಲ್ಲ ಮತ್ತು ಕುಟುಂಬದಲ್ಲಿ ಸಾವಿನ ಪ್ರಕರಣ ನಡೆದಿರುವುದರಿಂದ ದುಃಖದಲ್ಲಿದ್ದಾರೆ ಎಂದು ಹೇಳುತ್ತಾರೆ. ಭವಾನಿ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುವ ವಕೀಲಮ್ಮ ಅವರ ಎರಡೂ ಮಂಡಿಗಳ ಆಪರೇಶನ್ (knee operation) ಆಗಿದೆ ಎನ್ನುತ್ತಾರೆ. ಜೊತೆಗೆ ಅವರ ಅಣ್ಣ ತೀರಿಕೊಂಡಿರುವುದರಿಂದ ದುಃಖದಲ್ಲಿದ್ದಾರಂತೆ. ಅವರೆಲ್ಲಿದ್ದಾರೆ ಅಂತ ಗೊತ್ತಿದ್ರೆ ನೇರವಾಗಿ ಅಲ್ಲಿಗೆ ಹೊಗುತ್ತಿದ್ದೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ ಅಂತ ಹೇಳಿದ್ದಾರೆ.