ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ.. ತೆಲುಗು ನಟಿಯರು ಭಾಗಿ.. ಡ್ರಗ್ಸ್, ಕೊಕೇನ್ ಪತ್ತೆ!
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಮಳೆ ಹಿನ್ನೆಲೆ ಕೆಲವು ಕಡೆ ವಿದ್ಯುತ್ ಕಟ್ಗೆ ಸೂಚನೆ ನೀಡಲಾಗಿದೆ.
ಇಂದೂ ಸಹ ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್ ಆಗಿದೆ. ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ಬಿಟ್ಟು, ಬಿಟ್ಟು ಮಳೆ ಬಂದಿದೆ. ಇಂದು ಸಹ ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಿದೆ ಹವಾಮಾನ ಇಲಾಖೆ.
ನಿನ್ನೆ ಸುರಿದ ಮಳೆಯ ವಿವರ
ಮಾಧವರ (BNG ಅರ್ಬನ್) – 41.5
ಹನುಮನಮಟ್ಟಿ (ಎಚ್ವಿಆರ್) – 41.5
ಗೋಣಿಕೊಪ್ಪಲು (ಕೆಡಿಜಿ) – 28.5
ಹರದನಹಳ್ಳಿ (ಸಿಆರ್ಎನ್) – 19.5
BNG ಅರ್ಬನ್ – 18.5
ಚಿಕ್ಕನಹಳ್ಳಿ (ಟಿಎಂಕೆ) – 15.0
ಚಂದೂರಾಯನಹಳ್ಳಿ (ಆರ್ಎಂಜಿ) – 11.5
ಬಾಗಲಕೋಟೆ – 9.0
ಹೆಸರಘಟ್ಟ (BNG R) – 9.0
ಮೂಡಿಗೆರೆ (ಸಿಎಂಜಿ) – 16.0
ಹಿರಿಯೂರು (CHT) – 15.5
ಕೊಪ್ಪಳ – 2.8
ಕವಡಮಟ್ಟಿ (YDG) – 2.3