ನೆಲಮಂಗಲ: ಮಳೆಯಿಂದಾಗಿ ಕುಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕುಸಿದಿರುವ ಘಟನೆ ಜರುಗಿದೆ. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್… ನಮ್ಮ ಮೈತ್ರಿಗೆ ಯಾವುದೇ ಧಕ್ಕೆಯಿಲ್ಲ ಎಂದ ಯಡಿಯೂರಪ್ಪ!
ಎರಡು ದಿನಗಳಿಂದ ಸುರಿದ ಮಳೆಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಮಾದನಾಯಕನಹಳ್ಳಿ ಮಾಕಳಿ ನಡುವೆ ಬಳಿ ರಸ್ತೆ ಗುಂಡಿ ಬಿದ್ದಿದೆ. ಗುಂಡಿ ಬಿದ್ದ ಹಿನ್ನಲೆ ಕಿಲೋಮೀಟರ್ ದೂರ ಟ್ರಾಪಿಕ್ ಜಾಮ್ ಉಂಟಾಗಿದೆ.
ವಿಕೆಂಡ್ ಹಿರುವ ಕಾರಣ ವಾಹನಗಳ ದಟ್ಟಣೆ ಕೂಡ ಜೋರಾಗಿದೆ.