ತುಮಕೂರು:- ಒಂದೆಡೆ ಸಕಾಲಕ್ಕೆ ಮಳೆ ಬಾರದೆ ಸಕಲ ಜೀವರಾಶಿಗಳು ಬರಗಾಲಕ್ಕೆ ತತ್ತರಿಸಿ ಹೋಗಿದ್ದಾರೆ. ಇದೀ ಜಲಚರಗಳಿಗೂ ಬಿಸಿಲ ಧಗೆ ತಟ್ಟಿದೆ.
ಪ್ರಜ್ವಲ್ ರೇವಣ್ಣರ ಖಾಸಗಿ ವಿಡಿಯೋ ವಿಚಾರ ಆಘಾತ ತಂದಿದೆ -ತನ್ವೀರ್ ಸೇಠ್
ಬಿಸಿಲ ಬೇಗೆಗೆ ಮೀನುಗಳ ಮಾರಣಹೋಮ ಆಗಿದ್ದು, ಕೆರೆ-ಕಟ್ಟೆಯಲ್ಲಿ ನೀರಿಲ್ಲದೆ ಮೀನು ಸಾವನ್ನಪ್ಪುತ್ತಿವೆ. ದೊಡ್ಡಗುಳ ಗ್ರಾಮದ ಕೆರೆಯಲ್ಲಿ ರಾಶಿ ರಾಶಿ ಮೀನುಗಳ ಮಾರಣಹೋಮ ಆಗುತ್ತಿದೆ. ಕೆರೆಯಲ್ಲಿ ನೀರು ಬತ್ತಿದ ಪರಿಣಾಮ ಮೀನು ಸಾವನ್ನಪ್ಪಿವೆ.
ತುಮಕೂರು ಜಿಲ್ಲೆಯ
ಶಿರಾ ತಾಲೂಕಿನ ದೊಡ್ಡಗುಳ ಗ್ರಾಮದ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಸಾವನ್ನಪ್ಪಿರುವ ಮೀನುಗಳಿಂದಾಗಿ ಗ್ರಾಮದ ಸುತ್ತಮುತ್ತ ದುರ್ನಾತ ಬೀರಿದೆ.
ಮೂಗು ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನವರಿಯಿಂದ ಏರಿಕೆಯಾಗಿರುವ ತಾಪಮಾನ
ಜಿಲ್ಲೆಯಲ್ಲಿ ಕೆರೆ-ಕಟ್ಟೆಗಳು ಬತ್ತಿ ಹೋಗಿದೆ ಎನ್ನಲಾಗಿದೆ.