ಕೋಲಾರ: ಕೋಲಾರದ ಕೆಜಿಎಫ್ ನಲ್ಲಿ ಬಿಜೆಪಿ ಭಿನ್ನಮತ ಬಹಿರಂಗವಾಗಿದೆ. ಎನ್ ಡಿ ಎ ಸಮನ್ಚಯ ಸಭೆಯಲ್ಲಿ ಕೆಜಿಎಫ್ ಮಾಜಿ ಶಾಸಕ ಸಂಪಂಗಿ ಮತ್ತು ಹಾಲಿಸಂಸದ ಮುನಿಸ್ಚಾಮಿ ನಡುವಿನ ಭಿನ್ನಮತ ಬಹಿರಂಗವಾಗಿದೆ.
ಕೋಲಾರ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಪ್ರಚಾರ ಸಭೆಯಲ್ಲಿ ಚುನಾವಣಾ ಉಸ್ತುವಾರಿ ಸಂಪಂಗಿ ಗೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಸಂಸದ ಮುನಿಸ್ವಾಮಿ ಗೆ ಪ್ರಚಾರ ಉಸ್ತುವಾರಿ ನೀಡದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ನಲ್ಲಿ ನಡೆದಿರುವ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆಯಾಗಿದೆ.