ಅಥಣಿ :ತಾಲ್ಲೂಕಿನ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಲಾರಿ ಹಾಗೂ ಬೈಕ್ ಮದ್ಯ ಬಿಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಬಿರ ಗಾಯಗೋಡಿದಾನೆ.
ಅಥಣಿ -ಜಮಖಂಡಿ ರಾಜ್ಯ ಹೆದ್ದಾರಿಯ ಚಿಕ್ಕಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ಸoಭವಿಸಿದ್ದು, ಬೈಕ್ ಸವಾರ ರದ್ದೇರಹಟ್ಟಿ ಗ್ರಾಮದ ಚಿದಾನಂದ ಚಿಗರಿ ಹಾಗೂ ಸತ್ಯಪ್ಪ ಪರಮೇಶ್ವರ ಬ್ಯಾಡರಟ್ಟಿ ಎoದು ತಿಳಿದುಬಂದಿದೆ
ಗಾಯಾಳುವನ್ನು ಸ್ಥಳೀಯ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವನಿಸಿದ್ದಾರೆ
ಅಥಣಿ ಪೊಲೀಸ್ ಠಾಣೆಯಲಿ ಈ ಘಟನೆ ಸoಭವಿಸಿದೆ