ಬೆಂಗಳೂರು: ಪಂಚಾಯಿತಿಗೆ ಬೀಗ ಜಡೆದು ಆಕ್ರೋಶ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬೀಗ ಜಡಿದು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದ ಮಹಿಳೆಯರು.
Karnataka Weather: ಬಿಸಿಲಿನಿಂದ ಕಂಗೆಟ್ಟ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 6 ರಿಂದ ನಾಲ್ಕು ದಿನ ಮಳೆ!
ಆನೇಕಲ್ ತಾಲೂಕಿನ ವನಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದ್ದು ವನಕನಹಳ್ಳಿ ಗ್ರಾಮ ಪಂಚಾಯಿತಿ ಬೀಗ ಜಡಿದು ಪ್ರತಿಭಟನೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ
ಸುಮಾರು ಎರಡು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಟ ಸುಮಾರು 2000 ಅಡಿ ಕೊಳವೆಬಾವಿ ಕೊರೆದರು ನೀರು ಪ್ರಾಬ್ಲಂ ಕುಡಿಯುವ ನೀರು ಸಿಗದೆ ಜನರು ಹೈರಾಣು ವಣನಕನಹಳ್ಳಿ ಗ್ರಾಮ ಪಂಚಾಯಿತಿ ಭಾಗದಲ್ಲಿ 10 ಹಳ್ಳಿಗಳಿಗೆ ನೀರಿಲ್ಲದೆ ಪರದಾಟ
ಪಂಚಾಯಿತಿ ಪಿಡಿಒ ಧನಂಜಯ್ ವಿರುದ್ಧ ಉಪಾಧ್ಯಕ್ಷ ಹಾಗೂ ಸದಸ್ಯರು ಫುಲ್ ಗರಂ ಮಾಜಿ ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಕ್ಷ ದೇವರಾಜು ಮತ್ತು ಸದಸ್ಯರಿಂದ ಪಂಚಾಯಿತಿಗೆ ಬೀಗ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯ ಆನೇಕಲ್ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆ