ತುಮಕೂರು: ತುಮಕೂರಿನಲ್ಲಿ ಎನ್ ಡಿ ಎ ಅಭ್ಯರ್ಥಿ ಸೋಮಣ್ಣ ಶಕ್ತಿ ಪ್ರದರ್ಶನ ಮುಂದುವರೆಸಿದ್ದಾರೆ. ತುಮಕೂರಿನ ವಿನೋಭಾನಗರದಲ್ಲಿರುವ ಅರ್ಧ ನಾರೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲದಲಿಸಲಿದ್ದಾರೆ. ಪೂಜೆ ಬಳಿಕ ರ್ಯಾಲಿ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸೋಮಣ್ಣರ ರ್ಯಾಲಿಗೆ ಯಡಿಯೂರಪ್ಪ, ಶಾಸಕ ಜನಾರ್ದನ್ ರೆಡ್ಡಿ ಆಗಮಿಸಿದ್ದು,
ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಜೆಡಿಎಸ್ ಬಾವುಟ ಹಿಡಿದು ಎರಡು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಸೋಮಣ್ಣಗೆ ಶಾಸಕರಾದ ಗೋಪಾಲಯ್ಯ,ಸುರೇಶ್ ಗೌಡ,ಜ್ಯೋತಿ ಗಣೇಶ್, ಜೆಡಿಎಸ್ ಶಾಸಕರಾದ ಸುರೇಶ್ ಬಾಬು,ಎಮ್ ಟಿ ಕೃಷ್ಣಪ್ಪ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.