ಕಲಬುರಗಿ:– ನಿಮ್ಮನ್ನ ಆಯ್ಕೆ ಮಾಡಿರೋದು ಬಿಪಿ ಚಕ್ ಮಾಡೋಕ್ಕಲ್ಲ ಮಹಾರಾಷ್ಟ್ರ ದಿಂದ ಭೀಮಾ ನದಿಗೆ ನೀರು ಬೀಡೋದಕ್ಕೆ ಹೀಗಂತ ಸಂಸದ ಉಮೇಶ್ ಜಾಧವ್ ಗೆ ಠಕ್ಕರ್ ಕೊಟ್ಟಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ.
Breaking News: 42 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯತಮ!
ಹೌದು ಭೀಮಾಗೆ ಬಿಡುವಂತೆ ಆಗ್ರಹಿಸಿ ಕಲಬುರಗಿಯ ಅಫಜಲಪುರದಲ್ಲಿ ರೈತರು ಹೋರಾಟ ಮಾಡುತ್ತಿರುವ ವೇಳೆ ಸಂಸದ ಜಾಧವ್ ಭೇಟಿ ನೀಡಿದ್ದರು.ಈ ವೇಳೆ ಅಸ್ವಸ್ಥ ಹೋರಾಟಗಾರರ ಬಿಪಿ ಚಕ್ ಮಾಡಿದ್ರು..
ಇದೇ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಬಿಪಿ ಚಕ್ ಮಾಡಿದ ಜಾಧವ್ ಗೆ ಹೀಗೆ ಕೌಂಟರ್ ಕೊಟ್ರು..