ಕಲಬುರ್ಗಿ:- ನನಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯ ಮನುವಾದಿಗಳ ಕೈಚಳಕವಿದೆ ಹೀಗಂತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಕಡೆ ಬೊಟ್ಟು ಮಾಡಿದ್ರು..
ಈ ಮಾತಿಗೆ ತಿರುಗೇಟು ಕೊಟ್ಟಿರುವ ಸಂಸದ ಉಮೇಶ್ ಜಾಧವ್ ಪತ್ರ ಬಂದ ಎಂಟು ದಿನಗಳ ನಂತ್ರ ಹೇಳ್ತೀಯಲ್ಲ ಏಳು ದಿನಗಳ ಕಾಲ ಮಲ್ಕೊಂಡಿದ್ದಿ ಏನಪ್ಪ ಅಂತ ತಿರುಗೇಟು ನೀಡಿದ್ದಾರೆ..