ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಚಿಕ್ಕಬಾಣಾವರದ ಅಬ್ಬಿಗೆರೆ ಕಾಲೋನಿಯಲ್ಲಿ ನಡೆದಿದೆ.
Sumalatha Ambharish: ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ ಮಾಡಿ ಅಲ್ಲೇ ಹೇಳುತ್ತೇನೆ: ಸುಮಲತಾ ಅಂಬರೀಶ್!
ಶರತ್ ಕುಮಾರ್ (16) ನಾಪತ್ತೆಯಾಗಿರುವ ವಿದ್ಯಾರ್ಥಿಯಾಗಿದ್ದು ಇದೇ ತಿಂಗಳು 26 ರಂದು ಪರೀಕ್ಷೆ ಬರೆಯಲು ಹೋದ ಶರತ್ ಕುಮಾರ್ ಮನೆಗೆ ವಾಪಸ್ ಬರಲೇ ಇಲ್ಲ.
ಅಂದಿನಿಂದ ಎಲ್ಲಾ ಕಡೆ ಹುಡುಕಾಟ ನೆಡೆಸುತ್ತಿರುವ ಪೋಷಕರು. ತಂದೆ ಸುರೇಶ್ ರಿಂದ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು . ಮಗನ ನಾಪತ್ತೆಯಿಂದ ನಿತ್ಯ ಆತಂಕದಲ್ಲೇ ಬದುಕುತ್ತಿರುವ ಪೋಷಕರು. ಮಗ ಎಲ್ಲೇ ಇದ್ರೂ ಮನೆಗೆ ಬಾ ಎಂದು ಮೊರೆ ಇಡುತ್ತಿರುವ ತಂದೆ ತಾಯಿ.