ನೆಲಮಂಗಲ: ಮೆಡಿಕಲ್ಗೆ ಸೇರಿದ ಅಪಾಯಕಾರಿ ತ್ಯಾಜ್ಯವನ್ನು ರಸ್ತೆಯ ಬದಿ ಸುರಿದು ಕಿಡಿಗೇಡಿಗಳು ನಾಪತ್ತೆಯಾಗಿರುವ ಘಟನೆ ನೆಲಮಂಗಲ ಬಳಿಯ ಮಾದಾವಾರದ ನವಿಲು ಬಡಾವಣೆಯಲ್ಲಿ ಜರುಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾ. 31 ರಿಂದ ಮಳೆ ಆರಂಭ – ಹವಮಾನ ಇಲಾಖೆ!
ಮೆಡಿಕಲ್ಗೆ ಸೇರಿದ ಅಪಾಯಕಾರಿ ತ್ಯಾಜ್ಯ ನೋಡಿ ಜನ ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ತಂದು ರಸ್ತೆಯ ಬದಿ ಸುರಿದು ಕಿಡಿಗೇಡಿಗಳು ನಾಪತ್ತೆಯಾಗಿದ್ದಾರೆ. ಎಕ್ಸ್ ಸ್ಪರಿ ಆಗಿರುವ ಮೆಡಿಕಲ್ ಔಷಧ, ಇನ್ನಿತರ ಅಪಾಯಕಾರಿ ವಸ್ತುಗಳ ವಿಲೇವಾರಿ ಮಾಡಲಾಗಿದೆ. ಇದರಿಂದ ಕೆಟ್ಟವಾಸನೆ ಕಂಡು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.