ಮಾತೆತ್ತಿದರೆ ಕಾಂಗ್ರೆಸ್ ನಾಯಕರು ಕಲಬುರಗಿಗೆ ಪ್ರಧಾನಿ ಮೋದಿಯವರ ಕೊಡುಗೆ ಏನು ಅಂತ ಕೇಳ್ತಾರೆ ಆದ್ರೆ ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆ ಭಾರತ್ ಮಾಲಾ ರಸ್ತೆ ಯೋಜನೆ ರೈಲ್ವೆ ಯೋಜನೆ ಹೀಗೆ ಹತ್ತಾರು ಯೋಜನೆಗಳಿವೆ.
ಹೀಗಾಗಿ ಸಚಿವ ಶರಣ ಪ್ರಕಾಶ ಪಾಟೀಲ್ ಮೊದ್ರು ಕೇಂದ್ರದ ಯೋಜನೆಗಳನ್ನ ತಿಳಿದುಕೊಳ್ಳಲಿ ಅಂತ ತಿರುಗೇಟು ನೀಡಿದ್ರು.. ಪ್ರಧಾನಿಯಂತಹ ದೊಡ್ಡ ಹುದ್ದೆ ಬಗ್ಗೆ ಹಗುರವಾಗಿ ಮಾತಾಡೋದನ್ನ ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಅಂತ ಹೇಳಿದ್ರು.