ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ ಹಾಹಾಕಾರ ಶುರುವಾಗಿದೆ.ಯಾವ ಏರಿಯಾಗೆ ಹೋದರೂ, ಯಾವ ವಾರ್ಡ್ಗೆ ಹೋದರೂ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ . ಹಲವೆಡೆ ವಾರಕ್ಕೆ 2 ದಿನ ಮಾತ್ರ ಕಾವೇರಿ ನೀರು ಬರುತ್ತಿದೆ. ಬೋರ್ವೆಲ್ಗಳ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಬೆಂಗಳೂರು ನಿವಾಸಿಗರು ಕಂಗಾಲಾಗಿದ್ದಾರೆ.
ನಗರದ ಗೊರಗುಂಟೆಪಾಳ್ಯದಲ್ಲಿರೋ ಜ್ಯೋತಿಬಾಫುಲೆನಗರದಲ್ಲಿ ನೀರಿಲ್ಲದೇ ಹೈರಾಣಾಗಿದ್ದಾರೆ. ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸಿಸೋ ಜಾಗದಲ್ಲಿ ನೀರಿಗೆ ಹಾಹಾಕಾರ ಪ್ರತಿನಿತ್ಯ ನೀರಿಗಾಗಿ ಪರದಾಡ್ತಿರೋ ನಿವಾಸಿಗಳು (ಶಾಲಿನಿ )ನೀರಿಲ್ಲದೇ ಪರದಾಡ್ತಿರೋ 150 ಕುಟುಂಬಗಳು
ಬೇರೆ ಬೇರೆ ಭಾಗಗಳಿಂದ ಕೆಲಸಕ್ಕಾಗಿ ಬಂದಿರೋ ಕಾರ್ಮಿಕರ ಕುಟುಂಬಗಳು ನಲ್ಲಿ ನೀರು ಬಂದ್ರೂ ಸಾಕಾಗದೇ ನಿವಾಸಿಗಳು ಹೈರಾಣು ಅಕ್ಕಪಕ್ಕದ ಏರಿಯಾಗಳಿಂದ ನೀರು ಹೊತ್ತು ತಂದು ಬದುಕು ನಡೆಸ್ತಿರೋ ಜನರು ನೀರಿಲ್ಲದೇ ಪ್ರತಿನಿತ್ಯ ಪರದಾಟ ನಡೆಸ್ತಿರೋ ಜನರು
ನೀರು ಬರುತ್ತೆ ಅಂತಾ ರಾತ್ರಿಯಿಡಿ ಕಾಯುವ ಸ್ಥಿತಿ ನಿರ್ಮಾಣ ಕೆಲಸ ಕಾರ್ಯಗಳಿಗೆ ಹೋಗೋದಕ್ಕೂ ನೀರಿಲ್ಲದೇ ಇರೋದರಿಂದ ಸಮಸ್ಯೆ ನಮ್ಮ ಏರಿಯಾ ನೀರಿನ ಸಮಸ್ಯೆ(ಶಾಲಿನಿ) ಬಗೆಹರಿಸಿ ಅಂತಿರೋ ನಿವಾಸಿಗಳು ನೋಡ್ಬೇಕು ಸರ್ಕಾರ ಇತ್ತ ಗಮನಹರಿಸುತ್ತೋ ಎಂದು ಕಾದುನೋಡಬೇಕು.