ಕಲಬುರಗಿ:- ಗಾನ ವಿದುಷಿ ಶ್ರೀಮತಿ ಸರೋಜ ಅನಗರಕರ್ ನೆನಪಿನಾರ್ಥ ಸರೋಜ ಸಂಗೀತ ಕಾರ್ಯಕ್ರಮವನ್ನ ಎನ್ ವಿ ಸಂಗೀತ ವಿಭಾಗ ಹಾಗು ಸ್ವರ ಗಂಧರ್ವ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸಿತ್ತು.
ಸಂಗಮೇಶ್ವರ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಸಂಗೀತ ಕಾರ್ಯಕ್ರಮಕ್ಕೆ ಶ್ರೀಮತಿ ಅನಗರಕರ್ ಶಿಷ್ಯವೃಂದ ಭಾಗಿಯಾಗಿ ಸಂಗೀತದ ಸುಧೆ ಹರಿಸಿತು.
ಈ ಕಾರ್ಯಕ್ರಮದಲ್ಲಿ ರಮೇಶ್ ಕುಲಕರ್ಣಿ ಲಕ್ಷ್ಮಿ ಶಂಕರ ಜೋಶಿ ಉಮಾ ಶರ್ಮಾ ಶೃತಿ ಸಗರ ಸೇರಿದಂತೆ 50 ಕ್ಕೂ ಹೆಚ್ಚಿನ ಕಲಾವಿದರು ಗಾಯನದ ರಸದೌತಣ ಉಣಬಡಿಸಿದ್ರು..