ಬೆಂಗಳೂರು:- ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
*ಉಮೇಶ್ ಕುಮಾರ್ .ಎಡಿಜಿಪಿ. ಕೆಎಸ್ ಆರ್ ಪಿ
*ಸೀಮಂತ್ ಕುಮಾರ್ ಸಿಂಗ್. ಎಡಿಜಿಪಿ. ಬಿಎಂಟಿಎಫ್
*ಹರಿಸೇಖರನ್ ಎಡಿಜಿಪಿ CTC
*ಎಡ ಮಾರ್ಟೀನ್ ಮಾರ್ಬನಿಂಗ ಡಿಐಜಿ ಬೆಳಗಾವಿ ಕಮಿಷನರ್
ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.