ಧಾರವಾಡ : ಗಝಲ್ ಗಾರುಡಿಗ ಪಂಕಜ್ ಉದಾಸ್ ಅವರು ವಿಧಿವಶರಾಗಿದ್ದು, ಅವರಿಗೆ ಧಾರವಾಡದ ಪರಿಸರ ಸ್ನೇಹಿ ಕಲಾವಿದರೊಬ್ಬರು ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Health Tips: ದಿನಕ್ಕೊಂದು ಕಿವಿ ಹಣ್ಣು ತಿಂದ್ರೆ ಸಾಕು ಈ ಸಮಸ್ಯೆಗಳು ಬರಲ್ಲ..!
ಧಾರವಾಡದ ಪರಿಸರ ಸ್ನೇಹಿ ಕಲಾವಿದರಾದ ಮಂಜುನಾಥ ಹಿರೇಮಠ ಅವರು ಪಪ್ಪಾಯಿ ಹಣ್ಣಿನಲ್ಲಿ ಗಝಲ್ ಗಾರುಡಿಗ ಪಂಕಜ್ ಉದಾಸ್ ಅವರ ಚಿತ್ರವನ್ನು ಕೆತ್ತುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.