ಬೆಂಗಳೂರು: ಸಿಎಂ ಮನೆಯ ಕೂಗಳತೆ ದೂರದಲ್ಲೇ ಕೆಜಿಗಟ್ಟಲೆ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದು ಹಾಗೆ ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಎಗರಸ್ತಿದ್ದ ಆರೋಪಿ ಕಳ್ಳತನದ ಸ್ಟೋರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಅಸ್ಸಾಂನಿಂದ ಬರಿಗೈಲಿ ಬಂದಿದ್ದವ ದೋಚಿದ್ದು ಮಾತ್ರ ಕೆಜಿಗಟ್ಟಲೆ ಚಿನ್ನಾಭರಣ ಆಗಾಗ ರೈಲಿನಲ್ಲಿ ಅಸ್ಸಾಂನಿಂದ ಸಿಟಿಗೆ ಬಂದು ಕಳ್ಳತನಕ್ಕೆ ಟ್ರೈ ಇತ್ತೀಚೆಗೆ ಕಳ್ಳತನ ಮಾಡ್ಲೇಬೇಕು ಅಂತ ಡಿಸೈಡ್ ಆಗಿ ಬಂದಿದ್ದ ಮೆಜೆಸ್ಟಿಕ್ ನಲ್ಲಿ ಲಾಡ್ಜ್ ನಲ್ಲೇ ವಾಸ್ತವ್ಯ, ಹಗಲೊತ್ತಲ್ಲಿ ಮಾರ್ವಾಡಿಗಳ ಮನೆಗಳ ರೌಂಡ್ಸ್ ಹಾಕಿ ವಾಚ್ ಮಾಡುತ್ತಿದ್ದ ರಾತ್ರಿ ವೇಳೆ ಕಿಟಕಿಯಿಂದ ಎಂಟ್ರಿಯಾಗಿ 2.1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದು
Water Supply: ಇಂದಿನಿಂದ ಎರಡು ದಿನ ಬೆಂಗಳೂರಿನ ಈ ಭಾಗಗಳಲ್ಲಿ ನೀರಿನ ವ್ಯತ್ಯಯ!
ಸಿಎಂ ಮನೆಯ ಪಕ್ಕದಲ್ಲೇ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಮಾರ್ವಾಡಿ ಮನೆಯಲ್ಲಿ ಕಳ್ಳತನ ಚಿನ್ನಾಭರಣ ಕದ್ದ ದುಡ್ಡಲ್ಲೇ ಅಸ್ಸಾಂಗೆ ಹೋಗಿ ಕಾರ್ ಖರೀದಿಸಿದ್ದ ಶೇಷಾದ್ರಿಪುರಂ ಪೊಲೀಸ್ರಿಂದ ಪ್ರದೀಪ್ ಮಂಡಲ್ ಎಂಬಾತನ ಬಂಧನ 250 ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸಿಕ್ಕಿದ ಖತರ್ನಾಕ್ ಆಸಾಮಿ ಲಾಡ್ಜ್ ನ ಲೆಡ್ಜರ್ ಬುಕ್ ನಲ್ಲೂ ಎಂಟ್ರಿ ಮಾಡದೆ ಕಳ್ಳಾಟ
ಕೇವಲ ಒಂದು ನಂಬರ್ ಮೂಲಕ ಸವಾಲಾಗಿದ್ದ ಕೇಸ್ ಪತ್ತೆ ಶೇಷಾದ್ರಿಪುರಂನಲ್ಲಿ ಕಳ್ಳತನ ಮಾಡೋದಕ್ಕೂ ಮೊದಲು ಸದಾಶಿವನಗರದಲ್ಲಿ ಕೈಚಳಕ ಸದಾಶಿವನಗರ ಮನೆಯಲ್ಲಿ ಕಳ್ಳತನಕ್ಕೆ ಹೋದಾಗ ಏನು ಸಿಕ್ಕಿರಲಿಲ್ಲ ಹಾಗಾಗಿ ಶೇಷಾದ್ರಿಪುರಂನ ಈ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಆರೋಪಿಯನ್ನ ಬಂಧಿಸಿ ಹೆಚ್ಚಿಸಿ ವಿಚಾರಣೆ ನಡೆಸುತ್ತಿರುವ ಶೇಷಾದ್ರಿಪುರಂ ಪೊಲೀಸರು