ಬೆಂಗಳೂರು: ನಗರದಲ್ಲಿ ಮತ್ತೆ ಮುಂದುವರೆದ ಮರಗಳ ಮಾರಣ ಹೋಮ ಕಾರ್ ಶೋ ರೂಂನ ಬೋರ್ಡ್ ಕಾಣ್ತಿಲ್ಲವೆಂದು ಮರ ಕಡಿದ ಕಿರಾತಕರು ಮಾರುತಿ ಸುಜುಕಿ ಕಲ್ಯಾಣಿ ಮೋಟರ್ಸ್ ಶೋ ರೂಂ ಸಿಬ್ಬಂದಿ
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ ಇನ್ನೂ ಹಣ ಬಂದಿಲ್ಲವೇ : ಹೀಗೆ ಮಾಡಿ ಖಂಡಿತಾ ಬರುತ್ತೆ ನೋಡಿ!
ಕಂಪನಿಯ ಬೋರ್ಡ್ ಕಾಣಿಸುತ್ತಿಲ್ಲವೆಂದು ಮರವನ್ನ ಕಟ್ ಮಾಡಿರುವ ಆರೋಪ ಕಾರ್ ಶೋ ರೂಂ ಸಿಬ್ಬಂದಿಯ ನಡೆಗೆ ಪರಿಸರವಾದಿಗಳು ಆಕ್ರೋಶ ರಾಷ್ಟ್ರೀಯ ಹೆದ್ದಾರಿಯ-44ರ ಮಧ್ಯೆ ಇರುವ ಆವಲಹಳ್ಳಿ ಗ್ರಾಮ ಪಂಚಾಯತಿ ಸಮೀಪದಲ್ಲಿರುವ ಪ್ರತಿಷ್ಠಿತ ಕಾರು ಕಂಪನಿ
ನಾಮಫಲಕ ಕಾಣಿಸುತ್ತಿಲ್ಲವೆಂದು ಮರಗಳ ನಾಶ ಮಾಡಿರುವ ಆರೋಪ ಕಂಪನಿಯ ಬೋರ್ಡ್ ಕಾಣ್ತಿಲ್ಲವೆಂದು ಮರಕ್ಕೆ ಕೊಡಲಿ ಬೇವು, ಅರಳಿ, ಸಿಲ್ವರ್, ರಂಜಲ್ ಮರಗಳ ರೆಂಬೆ ಕೊಂಬೆಗಳಿಗೂ ಕತ್ತರಿ ಕಾರ್ ಶೋ ರೂಂ ಸಿಬ್ಬಂದಿ, ಮ್ಯಾನೇಜರ್ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ
ಆ ಮರಕ್ಕೆ ಪ್ರತಿಯಾಗಿ ಹತ್ತು ಗಿಡವನ್ನು ನೆಡುತ್ತೇವೆ ಆ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡ್ತೀವಿ ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದ ಮ್ಯಾನೇಜರ್