ಕಲಬುರ್ಗಿ:- ವಸಂತ ಪಂಚಮಿ ಹಿನ್ನಲೆ ವಿದ್ಯಾರ್ಥಿಗಳು ವಿವಿಯಲ್ಲಿ ಸರಸ್ವತಿ ಪೂಜೆ ಮಾಡೋ ವೇಳೆ ಮತ್ತೊಂದು ವಿಚಾರಧಾರೆಯ ಗುಂಪು ಅಡ್ಡಿಪಡಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಡಗಂಚಿ ಬಳಿಯ ಸೆಂಟ್ರಲ್ ವಿವಿಯಲ್ಲಿ ಘಟನೆ ನಡೆದಿದ್ದು ಎರಡು ವಿಭಿನ್ನ ವಿದ್ಯಾರ್ಥಿಗಳ ಗುಂಪಿನ ನಡುವೆ ವಾಗ್ವಾದ ನಡೆದಿದೆ..ಇದೇನು ವಿವಿನಾ ಅಥವಾ ಗುಡಿನಾ ಅಂತ ಒಂದು ಗುಂಪು ಪ್ರಶ್ನೆ ಮಾಡಿದೆ.ವಾಗ್ವಾದದ ನಡುವೆಯೇ ವಿದ್ಯಾರ್ಥಿಗಳು ಸರಸ್ವತಿ ಪೂಜೆ ಮಾಡಿದ್ದಾರೆ.
ಮಾಹಿತಿ ಪಡೆದ ಪೋಲೀಸರು ಕ್ಯಾಂಪಸ್ ಗೆ ಎಂಟ್ರಿ ಕೊಟ್ಟು ಚರ್ಚೆ ಮಾಡಿದ್ದಾರೆ…