ಧಾರವಾಡ: ಭಾರತದ ಇತಿಹಾಸದಲ್ಲೇ ಫೆ.14 ಅತ್ಯಂತ ಕರಾಳ ದಿನ ಎಂಬುದು ಪುನಃ ಪುನಃ ನೆನಪಿಗೆ ಬರಲಿದೆ. ಏಕೆಂದರೆ ಐದು 5 ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು(40 CRPF jawans martyred) ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇಸ್ಮಾಯಿಲ್ ತಮಟಗಾರ(Mahmud Ismail Tamtagara) ಹೇಳಿದರು.
ನಗರದ ಅಂಜುಮನ್ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ(Anjuman College of Arts, Commerce and Science) ಬುಧವಾರ ನಡೆದ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ(Dark Day Program) ಅವರು ಮಾತನಾಡಿದರು. ನಂತರ ಹುತಾತ್ಮ ಯೋಧರಿಗೆ ಗೌರವ( Tribute to Martyred Warriors) ಸಲ್ಲಿಸಿದರು.
ಅಂಜುಮಾನ್ ಕಾಲೇಜ್ ಪ್ರಾಂಶುಪಾಲರಾದ ಡಾ.ಎನ್.ಎಂ.ಮಾಕಂದರ(Dr. N. M. Makandara) ಅವರು ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಡಾ. ಸೈಯದ್ ಖದೀರ್ ಎ(Dr. Syed Qadeer) ಸರ್ಗಿರೋ ಕಾರ್ಯದರ್ಶಿ ಪತ್ರಿಕೂದ್ಯಮದ ಮುಖ್ಯಸ್ಥ ಡಾ .ಎಸ್ ಎಸ್ ಅದೋನಿ(Dr. SS Adoni), ಡಾ.ನಾಗರಾಜ ಗುದಾಗನವರ(Dr. Nagaraja Gudaganavar), ಆಯ್.ಕ್ಯೂ.ಎ.ಸಿ ಡಾ.ಎನ್.ಬಿ ನಾಲತವಾಡ (AQAC Dr. NB Nalatwada) ಉಪಸ್ಥಿರಿದ್ದರು.