ಬೆಂಗಳೂರು: ಅಯೋಧ್ಯೆ ದರ್ಶನಕ್ಕೆ (Ayodhya Darshan) ಬೆಂಗಳೂರಿನಿಂದ (Bengaluru) ವಿಶೇಷ ರೈಲು ಹೊರಟಿದೆ. ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದಡಿ ಬಿಜೆಪಿ ಕಾರ್ಯಕರ್ತರು ದರ್ಶನಕ್ಕೆ ತೆರಳುತ್ತಿದ್ದಾರೆ.
HSRP Bigg Update: ವಾಹನಗಳಿಗೆ HSRP ಹಾಕಲು ಗಡುವು ವಿಸ್ತರಣೆ: 3 ತಿಂಗಳು ಅವಧಿ ವಿಸ್ತರಿಸಿದ ಸಚಿವರು
ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಸಂಸದ ಪಿಸಿ ಮೋಹನ್ (PC Mohan) ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ 1450 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ
Gruha Lakshmi Scheme: ಅರ್ಜಿ ಸಲ್ಲಿಸಿದ್ರೂ 2000 ರೂ. ಬಂದಿಲ್ಲವೇ..? ಇದು ಕೂಡ ಕಾರಣ ಆಗಿರಬಹುದು.! ಈಗಲೇ ಸರಿಪಡಿಸಿ
ಇಂದು ಬೆಳಗ್ಗಿನ ಜಾವ 3:40ಕ್ಕೆ ಹೊರಟ ರೈಲು ಫೆ.16ರ ಮಧ್ಯಾಹ್ನ ಅಯೋಧ್ಯೆ ಧಾಮವನ್ನು (Ayodhya Dham) ತಲುಪಲಿದೆ. ಫೆ. 17ರ ಬೆಳಗ್ಗೆ ರೈಲು ಅಯೋಧ್ಯೆ ಧಾಮದಿಂದ ಹೊರಟು ಫೆ.20ರ ಬೆಳಗ್ಗೆ ಬೆಂಗಳೂರು ತಲುಪಲಿದೆ.