ಬೆಳಗಾವಿ:- ಹೌದು ಇಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದೇ ಹಾವು ಹಿಡಯಲು ಹರಸಾಹಸ ಪಡುತ್ತಿರುವ ತಾಂವಶಿ ಗ್ರಾಮದ ಯುವಕ.. ಕಡಲೆ ರಾಶಿ ಮಾಡುತ್ತಿರುವ ವೇಳೆಯಲ್ಲಿ ಹೊಲದಲ್ಲಿ ಹಾವು ಪ್ರತಕ್ಷವಾಗಿದೆ..
ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದೇ ಹಾವು ಹಿಡಿಯಲು ಹುಚ್ಚಾಟ ಮಾಡುತ್ತಿರುವ ಯುವಕನ ಸಾಹಸಕ್ಕೆ ನೋಡುಗರು ದಂಗಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ವ್ಯಾಪ್ತಿಯ ತಾಂವಶಿ ಗ್ರಾಮದ ಯುವಕ ಮಹೇಶ ಅಥಣಿ ಎಂಬಾತ ಹಾವು ಹಿಡಿಯುವ ವಿದ್ಯೆ ಕಲಿಯದೇ ಹಾವು ಹಿಡಿಯುವ ಹುಚ್ಚಾಟ ಮೆರೆದಿದ್ದಾನೆ.