ಹುಬ್ಬಳ್ಳಿ: ಹಜರತ್ ಗರೀಬ್ ನವಾಜ್ ಅವರ ಸ್ಮರಣೆಯನ್ನು ದುರ್ಗದ ಬೈಲ್ ಆಟೋ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಯಿತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿಯವರು ಅಲ್ಲಿನ ಅಧ್ಯಕ್ಷರಾದ ಬಾಬರ್ ಜಮಖಾನೆ ಅವರನ್ನು ಸನ್ಮಾನಿಸಿ ಶುಭ ಕೋರಿದರು
ಸದಸ್ಯರಾದ ಗುರು ಬೆಟಗೇರಿ ಮುರುಳಿ ಇಂಗಳಹಳ್ಳಿ ಮಹಾವೀರ್ ಬಿಲಾನ ಕಲ್ಲಪ್ಪ ಅಣ್ಣಿಗೇರಿ ಅಜೀಮ್ ಇಮ್ರಾನ್ ಅಬ್ದುಲ್ ಖಾದರ್ ಸುಲೇಮಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು