ಬೆಂಗಳೂರು:- ಭಾರತದ ಮೂಲೆ ಮೂಲೆಗಳಲ್ಲಿ ಹಿಂದೂ ಯಾತ್ರಾ ಸ್ಥಳಗಳನ್ನು ಪುನರುಜೀವನಗಳೊಸತ್ತಿರುವ ಮತ್ತು ಕಾಶಿ ವಿಶ್ವನಾಥ ಮತ್ತು ಸೋಮನಾತನಂತಹ ಮಹಾನ್ ಯಾತ್ರಾಸ್ಥಳಗಳನ್ನು ಸ್ಥಾಪಿಸಿದ ಮತ್ತು ಹಿಂದೂ ಸನಾತನ ಧರ್ಮದ ರಕ್ಷಕರಾದ ಮಾಳವಾ ಪ್ರಾಂತ್ಯದ ರಾಣಿ ಪುಣ್ಯ ಶ್ಲೋಕ ಲೋಕಮತಾ ದೇವಿ ಅಹಲ್ಯಾಬಾಯಿ ಹೋಳ್ಕರ ಅವರು ಉತ್ತರಖಂಡದ ಬದರಿನಾಥ ಮತ್ತು ಕೇದಾರನಾಥ ಧಾಮಗಳ ಪುನರುಜ್ಜೀವನವನ್ನು ಮಾಡಿದ್ದಾರೆ.
ಇದರ ಜೋತೆಗೆ ಅನೇಕ ಘಾಟಗಳು ಸ್ಥಾಪಿಸಿದ. ಮಾ ಅಹಲ್ಯಾ ಆಳ್ವಿಕೆಯಲ್ಲಿ ಸಮಾಜದ ಸಾಮರಸ್ಯ ಅನೇಕ ಅನುಕರಣೀಯ ದಾಖಲೆಯನ್ನು ಸ್ಥಾಪಿಸಿಲಾದ ಆದರ್ಶಗಳನ್ನು ಅನುಸರಿಸುವ ಮಹಾನ್ ವ್ಯಕ್ತಿಗಳಿಗೆ ಶಕ್ತಿ ತುಂಬಲು ದಿನಾಂಕ10/2/2024 ರಂದು ಪಿ ಎಚ್ ಅಧ್ಯಕ್ಷತೆ ವಹಿಸುವರು ಜಗದ್ಗುರು ಶಂಕರಾಚಾರ್ಯ ಸ್ವಾಮಿ ರಾಜರಾಜೇಶ್ವರ ಮಹಾರಾಜರು ಕಾರ್ಯಕ್ರಮಕ್ಕೆ ನಿರ್ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉತ್ತಖಂಡ ಮತ್ತು ಮಹಾರಾಷ್ಟ್ರ ಮಂತ್ರಿಗಳು ಮಾಜಿ ರಾಜ್ಯಪಾಲಾರದ ಗೌರವಾನ್ವಿತ ಭಗತ್ ಸಿಂಗ್ ಕೋಶ್ಯಾರಿ ನಿರಂಜನಿ ಆಚಾರ್ಯ ಮಹಾಮಂಡಶ್ವೇರ ಶ್ರೀ ಶ್ರೀ 1008 ಕೈಲಾಶನಂದ ಗಿರಿ ಮಹಾರಾಜರು ಉಪಸ್ಥಿತರು ಸೇರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ವರದಿ:- ಬಾಳು ತೇರದಾಳ