ಕೃತಕ ಗರ್ಭಧಾರಣೆ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಬಂಜೆತನ ನಿವಾರಣೆಗೆ ಶ್ರಮಿಸಿದ ದೇವಿಕಾ ಆಸ್ಪತ್ರೆಯ ವೈದ್ಯರಾದ ಡಾ.ಆಶಾ ಗಂಗಾಣೆಯವರಿಗೆ ISAR ನೀಡುವ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಾ.ಆಶಾ ಇಂಡಿಯನ್ ಸೊಸೈಟಿ ಫಾರ್ ಅಸಿಸ್ಟೆಡ್ ರಿಪ್ರೊಡೆಕ್ಷನ್ ಸಂಸ್ಥೆ ತಮ್ಮ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಿದೆ ಅಂದ್ರು.ವಿಶೇಷ ಅಂದ್ರೆ ದೇಶದಲ್ಲಿ 20 ಜನರಿಗೆ ಈ ಪ್ರಶಸ್ತಿ ಲಭಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ನನಗೆ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ಅಂತ ಹೇಳಿದ್ರು.