ಕಲಬುರಗಿ: ಇತ್ತೀಚೆಗೆ ಪಕ್ಷಾಂತರ ಪರ್ವ ಹೆಚ್ಚಾಗಿದ್ದು ಶೆಟ್ಟರ್ ಕಾಂಗ್ರೆಸ್ ನಿಂದ ಬಿಜೆಪಿಸೇರಿದ್ದು ಹಾಗೆ ಇನ್ನೂ ಹಲವುವರು ಪಕ್ಷಾಂತರ ಹಾದಿಯನ್ನು ತುಳಿಯುತ್ತಿದ್ದಾರೆ ಅದೇ ರೀತಿ ಈಗ ಕಾಂಗ್ರೆಸ್ʼನಿಂದ ಒಂದು ಕಾಲು ಹೊರಗಿಟ್ರಾ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್? ಎಂದು ಎಲ್ಲರನ್ನು ಈಗ ಕಾಡುತ್ತಿದೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಚಿಂಚನಸೂರ್ ಮತ್ತೆ ರೆಬೆಲ್ ಆದ್ರಾ ಯಾಕಂದರೆ ಕೈ ವಿರುದ್ಧ ಫೆಸ್ ಬುಕ್ಕಲ್ಲಿ ಅಸಮಾಧಾನ ಹೊರ ಹಾಕಿದ ರೆಬೆಲ್ ಲೀಡರ್ ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಅಂತ ಚಿಂಚನಸೂರ್ ಗರಂ
ಫೆಬ್ರವರಿ 25ರಂದು ನಡೆಯುವ ಕೊಲಿ ಸಮಾವೇಶಕ್ಕೆ ಕಡೆಗಣನೆ ಮಾಡಿದ್ದು ಎಂದು ಬೇಸರ ಹಾಗೆ ಸಿಎಂ ಸಿದ್ದರಾಮಯ್ಯ ಭಾಗಿಯಾಗುವ ಸಮಾವೇಶಕ್ಕೆ ಕಡೆಗಣನೆ ಕಳೆದ ೨೦23ರಲ್ಲಿ ಕಾಂಗ್ರೆಸ್ ಸೇರಿದ್ದ ನಾಯಕ ವರ್ಷದೊಳಗೇ ಬೇಸರ