ಮಂಡ್ಯ: ಕೆರಗೋಡು ಹನುಮಧ್ವಜ ದಂಗಲ್ ಅಸಲಿ ಸತ್ಯ ಬಿಚ್ಚಿಟ್ಟ ಪಂಚಾಯಿತಿ ಅಧ್ಯಕ್ಷ 30 40 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಹಾರಾಡುತ್ತಿದ್ದಿದ್ದು ರಾಷ್ಟ್ರಧ್ವಜ ಮತ್ತು ನಾಡಧ್ವಜ
ಸಿದ್ದರಾಮಯ್ಯ ಧ್ವಜ ಸ್ತಂಭ ಉದ್ಘಾಟನೆ ಸತ್ಯಕ್ಕೆ ದೂರವಾದದ್ದು ಆ ದಿನಗಳಲ್ಲಿ ಅವರು ಇಲ್ಲಿಗೆ ಭೇಟಿ ಕೊಟ್ಟ ವಿಚಾರವೇ ಬೇರೆ ಆ ದಿನಗಳಲ್ಲಿ ರಾಮ ಬಜನಾ ಮಂಡಳಿಯವರು ತಿಂಗಳಾನುಗಟ್ಟಲೆ ಪೌರಾಣಿಕ ನಾಟಕ ಅಭ್ಯಾಸ ಮಾಡುತ್ತಿದ್ದರು ಪ್ರದರ್ಶನವನ್ನು ಕೂಡ ಮಾಡುತ್ತಿದ್ದರು,
ಆ ದಿನಗಳಲ್ಲಿ ನಾಟಕ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದು ಸಿದ್ದರಾಮಯ್ಯ ಇಂದು ಕೆಲವು ಕಿಡಿಗೇಡಿಗಳು ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದರು ಎಂದು ಸುಳ್ಳು ಹೇಳಿಕೊಂಡು ಇಲ್ಲದ ವದಂತಿ ಸೃಷ್ಟಿ ಮಾಡುತ್ತಿದ್ದಾರೆ ಸತ್ಯ ಅಸತ್ಯ ಯಾವುದು ಎನ್ನುವುದಕ್ಕೆ ದಾಖಲೆಯನ್ನು ನಿಮಗೆ ಕೊಟ್ಟಿದ್ದೇನೆ.