ಕಲಬುರಗಿ: ಮುಟೇಷನ್ ಮಾಡಿ ಕೊಡಲು ಲಂಚ ಕೇಳಿದ ಗ್ರಾಮ ಪಂಚಾಯತ್ ಸೆಕ್ರೆಟ್ರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ
ಮರತೂರು ಗ್ರಾಮ ಪಂಚಾಯ್ತಿ ಸೆಕ್ರೆಟರಿ ಅಶೋಕ್ ಹೋಟಲಿನಲ್ಲಿ 20 ಸಾವಿರ ಹಣ ಡೀಲ್ ಮಾಡುವಾಗಲೇ ಬಲೆಗೆ ಬಿದ್ದಿದ್ದಾನೆ.
ಪರಶುರಾಮ್ ರಾಥೋಡ್ ಎಂಬುವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು ಲೋಕಾ DYSP ಗೀತಾ ಬೆನಹಳ್ಳಿ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ…