ಚಾಮರಾಜನಗರ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಹೊರವಲಯದ ಮರಿಯಾಲ ಗೇಟ್ ಬಳಿ ನಡೆದಿದೆ.
ಹೌದು… ಚಾಮರಾಜನಗರದ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಯುವಕರು ಚಾಮರಾಜನಗರ ಉಪ್ಪಾರ ಬಡಾವಣೆಯ ಜಯಸೂರ್ಯ (20) ಮೃತ ವ್ಯಕ್ತಿಯಾಗಿರುತ್ತಾನೆ.
ಮತ್ತಿಬ್ಬರಿಗೆ ತೀವ್ರ ಗಾಯ, ಆಸ್ಪತ್ರೆಗೆ ರವಾನೆ ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.