ಕಲಬುರ್ಗಿ:- ಕಾಂಗ್ರೆಸ್ ಪಕ್ಷದವರಿಗೆ ಕೇಸರಿ ಕಂಡ್ರೆ ಆಗಿ ಬರ್ತಿಲ್ಲ ಕೇಸರಿ ನೋಡಿದ್ರೆ ಹೊಟ್ಟೆ ಉರಿ ಕಣ್ಣುರಿ ಬರ್ತಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಏರ್ಪಡಿಸಿದ್ದ ಜಿಲ್ಲಾಘಟಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಕಾಂಗ್ರೆಸ್ ಪಕ್ಷದವರಿಗೆ ಇತ್ತೀಚಿಗೆ ಕೇಸರಿ ಕಂಡರೆ ಆಗಿ ಬರ್ತಿಲ್ಲ ಕೇಸರಿ ನೋಡಿದ್ರೇನೆ ಹೊಟ್ಟೆಉರಿ ಆಗ್ತಿದೆ ಕಾರಣ ಕೇಸರಿ ಕಾರ್ಯಕರ್ತರ ಪಡೆ ನೋಡಿ ಭಯ ಆಗ್ತಿದೆ ಅಷ್ಟೇಅಲ್ಲ ಬರುವ ಲೋಕ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯ ಎದುರು ಸೋಲ್ತೇವೆ ಅನ್ನೋ ಭಯ ಶುರುವಾಗಿದೆ ಅಂದ್ರು..