ಹುಬ್ಬಳ್ಳಿ: ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕಪಡುಗೆ ಅಪಾರ.
ಧಾರವಾಡಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿ ತಾಲೂಕು ಮತ್ತು ಹಳ್ಳಿಗಳ ಬಣ್ಣ ದರ್ಪಣ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜಿಲ್ಲೆ ಮತ್ತು ತಾಲೂಕಿನ ಪ್ರತಿ ಗ್ರಾಮಗಳ ಸರ್ಕಾರಿ ಶಾಲೆಗಳ ಮಾನ್ಯ ಸಚಿವರ ನೇತೃತ್ವದಲ್ಲಿ ಸರಕಾರಿ ಶಾಲೆಗಳ ಬಣ್ಣಗಳ ಅರ್ಪಣೆ ಶಾಲೆಗಳಿಗೆ,
ಮತ್ತು ವಿದ್ಯಾರ್ಥಿಗಳಲ್ಲಿ ಒಂದು ಹೊಸ ಕಳೆ ಒಂದು ಹೊಸ ಚಿಗುರು ಮಕ್ಕಳಲ್ಲಿ ಪ್ರತಿ ಹಳ್ಳಿಗಳಲ್ಲಿ ತಾಲೂಕಿನ ಶಾಲೆಗಳಲ್ಲಿ ಹೊಸ ಮಂದಹಾಸ ಬಣ್ಣದಿಂದ ಶಾಲೆಗಳ ಅಭಿವೃದ್ಧಿ ವಿದ್ಯಾರ್ಥಿಗಳ ಹಾಗೂ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿ ಸರ್ಕಾರಿ ಶಾಲೆಗಳು ಬಣ್ಣದಿಂದ ಕಂಗೊಳಿಸುತ್ತೇವೆ. ಮಕ್ಕಳಲ್ಲಿ ಎಲ್ಲಾ ಶಾಲೆಗಳು ಒಂದು ವಿಭಿನ್ನ ರೀತಿಯಾಗಿ ಬಣ್ಣದಿಂದ ಅಲಂಕಾರಗೊಂಡ ಒಂದು ದಿಟ್ಟ ಹೆಜ್ಜೆನಿಟ್ಟಂತಹ ಮಾನ್ಯ ಸಂಸದರಿಗೆ ಹಾಗೂ ಕೇಂದ್ರ ಸಚಿವರಿಗೆ ಸಲ್ಲುತ್ತದೆ.
ಮಕ್ಕಳ ಪಾಲಕರಲ್ಲಿ ಬಣ್ಣ ದರ್ಪಣ ಕಾರ್ಯಕ್ರಮ ಪ್ರತಿ ಶಾಲೆಯು ಬಣ್ಣದಿಂದ ಹೊಸ ವಿನ್ಯಾಸವಾಗಿ ಕಳೆ ಬಂದಂತಾಗಿದೆ ಎಂದು ಪಾಲಕರು ಹೇಳುತ್ತಿದ್ದಾರೆ ಶಾಲೆಗಳಿಗೆ ಬಣ್ಣದಿಂದ ಮರುಜೀವ ಬಂದಂತಾಗಿದೆ ಕೇಂದ್ರ ಮಂತ್ರಿಗಳಾದ ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಷಿ ಈ ಕಾರ್ಯವನ್ನು ಜಿಲ್ಲೆ ಮತ್ತು ತಾಲೂಕಿನ ಜನತೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಲೋಕಸಭಾ ವ್ಯಾಪ್ತಿಯಲ್ಲಿ ಬರುವ 600ಕ್ಕೂ ಹೆಚ್ಚು ಶಾಲೆಗಳು ಬಣ್ಣದಿಂದ ಒಂದು ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣದೆ ಎಷ್ಟು ವರ್ಷದಿಂದ ಬಣ್ಣಗಳಿಲ್ಲದೆ ದು ಸ್ಥಿತಿಯಲ್ಲಿದ್ದವು ಬಣ್ಣ ದರ್ಪಣ ಕಾರ್ಯಕ್ರಮದಿಂದ ಚೈತನ್ಯ ಬಂದಂತಾಗಿದೆ