ಚಾಮರಾಜನಗರ: ಬಲೆಗೆ ಸಿಲುಕಿ ಸಾವು ಬದುಕಿನೊಡನೆ ಹೋರಾಟ ಮಾಡುತ್ತಿದ್ದ ನಾಗರಹಾವನ್ನೂ ಉರುಗಪ್ರೇಮಿ ಮಹೇಶ್ ರಕ್ಷಣೆ ಮಾಡಿದ್ದಾರೆ.
ಚಾಮರಾಜನಗರ ತಾಲೋಕು ದಾಸನಹುಂಡಿ ಗ್ರಾಮದಲ್ಲಿ ಬೆಳೆ ರಕ್ಷಣೆಗೆ ಜಮೀನಿನ ಸುತ್ತ ಅಳವಡಿಸಿದ್ದ ಬಲೆ ನಾಗರಹಾವು ಸಿಲುಕಿದೆ. ಈ ವೇಳೆ ಸಾವು ಬದುಕಿನೊಡನೆ ಹೋರಾಟ ಮಾಡುತ್ತಿತ್ತು. ಸಾವಿನಂಚಿನಲ್ಲಿದ್ದ ನಾಗರಹಾವು ರಕ್ಷಣೆ ಮಾಡಿ ಉರುಗಪ್ರೇಮಿ ಮಹೇಶ್ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.