ಕಲಬುರಗಿ: ನೌಕರರ ಕಾರ್ಯವೈಖರಿ ತಿಳಿಯಲು ಮುಂದಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಇವತ್ತು ಕಲಬುರಗಿಯ ತಹಸೀಲ್ ಕಚೇರಿಗೆ ದಿಢೀರ್ ಭೇಟಿ ಕೊಟ್ಟರು.. ಏಕಾಏಕಿ ಆಫೀಸಿಗೆ ಎಂಟ್ರಿಕೊಟ್ಟ ಸಚಿವರನ್ನ ನೋಡಿ ಕಚೇರಿ ಸಿಬ್ಬಂದಿ ಒಮ್ಮೆಲೇ ಶಾಕ್ ಆದ್ರು..
ಅಷ್ಟೇಅಲ್ಲ ಕಡತಗಳನ್ನ ಪರಿಶೀಲಿಸಿ ಕಾರ್ಯವೈಖರಿ ವಿರುದ್ಧ ಸಚಿವರು ಗರಂ ಆದ್ರು..ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ ವೇಳೆ ಸಿಬ್ಬಂದಿಗಳು ತಬ್ಬಿಬ್ಬಾದ್ರು.ನಂತ್ರ ಹೊರಬಂದ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ರು..