ಕೋಲಾರ: ನರೇಂದ್ರ ಮೋದಿ ಉಪವಾಸ ಇದ್ದರ ಇಲ್ಲವಾ ಅಂತ ನಾನು ನೋಡಿದ್ದಿನಾ ಇಲ್ಲ ನೀವು ನೋಡಿದ್ದಿರ ಯಾರು ನೋಡಿಲ್ಲ ಜನರು ಮಾತಾಡುವುದನ್ನು ನಾವು ಕೇಳಿದ್ದೆವೆ ಎಂದು ಶಾಸಕ ಡಾ. ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ಕೋಲಾರ ತಾಲೂಕಿನ ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಗುದ್ದಲಿ ಪೂಜೆ ನೇರವೆರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು,
ಮೋದಿಯವರು ಉಪವಾಸ ಇದ್ದರ ಇಲ್ಲವಾ ಅಂತ ಜನ ಸುಮ್ಮನೆ ಇರಬೇಕು ನಮ್ಮ ಕೆಲಸ ಏನು ನಮ್ಮ ಅಭಿವೃದ್ಧಿ ಏನು ಅಂತಂದನ್ನು ಮೊದಲು ತಿಳಿದುಕೊಳ್ಳ ಬೇಕು ಅದು ಬಿಟ್ಟು ಬೇರೆಯವರು ಏನು ಮಾಡುತ್ತಿದ್ದಾರೆ ಎಂದು ಮಾತನಾಡಬಾರದು ಬಾಯಿ ಮುಚ್ಷಿಕೊಂಡು ಸುಮ್ಮನೆ ಇರಬೇಕು ಯಾರ ಬಗ್ಗೆಯು ಸಹ ಕಮೆಂಟ್ ಗಳನ್ನು ಮಾಡಬಾರದು ಎಂದು ಹೇಳಿದ್ರು.
ನನ್ನನ್ನು ಓವರ್ ಟೇಕ್ ಮಾಡುವುದಕ್ಕೆ ಯಾರಿಂದಲು ಸಹ ಸಾಧ್ಯವಿಲ್ಲ ನಾನು ಜನರಿಗೆ ಬೆಳಕಾಗುತ್ತೆನೆ ಬೆಂಕಿಯಾಗುವುದಿಲ್ಲ ನಾನು ಹೊಸದಾಗಿ ಎಂಎಲ್ ಎ ಹಾಗಿಲ್ಲ ನಾನು ಚಿಕ್ಕ ಮಗು ಸಹ ಅಲ್ಲ 20 ವರ್ಷಗಳಿಂದ 4 ಅಸ್ಲೆಂಬಿ ಮಾಡಿದ್ದನೆ 4 ಪಾರ್ಲಿಮೆಂಟ್ ಎಲೆಕ್ಷನ್ ಮಾಡಿದ್ದೆನೆ ಎರಡನೇ ಬಾರಿಗೆ ಎಂಎಲ್ಎ ಹಾಗಿದ್ದೆನೆ ನನ್ನನ್ನು ಓವರ್ ಟೆಕ್ ಮಾಡುವುದಕ್ಕೆ ಯಾರು ಬರುವುದಿಲ್ಲ ಎಂದು ಹೇಳಿದ್ರು.