Share Facebook Twitter LinkedIn Pinterest Email ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಲಾಡು ವಿತರಣೆಯನ್ನು ವಿಕ್ಟೊರಿಯಾ ರಸ್ತೆಯ ದೊಂಗಡಿ ಕುಟುಂಬದಿಂದ ಮಾಡಿದರು. ರಾಮೋತ್ಸವ ಆಚರಿಸುತ್ತಿರೋ ದೊಂಗಡಿ ಕುಟುಂಬ 8 ಸಾವಿರ ಲಾಡು ಸಿದ್ದಪಡಿಸಿದ್ದು, ಲಾಡು ಜೊತೆಗೆ ಮಿರ್ಚಿ ಇತ್ಯಾದಿ ವಿತರಿಸಿದರು
ಸಿದ್ದರಾಮಯ್ಯರನ್ನು ಕೆಳಕ್ಕಿಳಿಸಲು ಬಿಜೆಪಿ-ಜೆಡಿಎಸ್ ಇನ್ನಿಲ್ಲದ ತಂತ್ರಗಳನ್ನು ಮಾಡುತ್ತಿವೆ: ಎಂ. ಲಕ್ಷ್ಮಣ್October 4, 2024