ಭಾರತ ದೇಶದ ಇತಿಹಾಸದಲ್ಲೇ ಕರ್ನಾಟಕ ರಾಜ್ಯದಲ್ಲಿ ಐದು ಗ್ಯಾರಂಟಿಯನ್ನು ನಿಡಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳಿಯ ಅಂತರದಲ್ಲಿ ಸಿದ್ದು ಕೊಣ್ಣೂರ ಅವರು ಸೋತಿದ್ದಾರೆ. ಸೋತರು ಇಡೀ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಧೈರ್ಯವನ್ನು ತುಂಬಿ ಉತ್ತಮ ರೀತಿ ಸಾರ್ವಜನಿಕ ಕೆಲಸ ಮಾಡುತ್ತಿದ್ದಾರೆ. 70 ನಿಗಮ ಸ್ಥಾನದಲ್ಲಿ ಈಗಾಗಲೇ 20 ನಿಗಮ ಸ್ಥಾನ ನೀಡಿದ್ದಾರೆ ಆದರೆ ಈ ಬಾರಿ ತೇರದಾಳ ಮತಕ್ಷೇತ್ರದಲ್ಲಿ ಸಿದ್ದು ಕೊಣ್ಣೂರ ಅವರಿಗೆ ನಿಗಮ ಸ್ಥಾನ ನೀಡಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ನಮಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ನಿರೀಕ್ಷಣ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರೋ ಯೋಜನೆಗಳನ್ನು ನಾವು ಜಾರಿ ಮಾಡಿದ್ದೇವೆ ಎಂದು ಹೇಳಲು ಹಿಂಜರಿಯುವುದಿಲ್ಲ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಹಿಟ್ಲರ್ ಆಡಳಿತದಂತೆ ನಡೆಸುತ್ತಿದ್ದಾರೆ
ಸೂಕ್ಷ್ಮವಾಗಿ ಜನರು ಅದನ್ನು ಗಮನಿಸುತ್ತಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಕಾಂಗ್ರೆಸ್ ಹಿರಿಯ ಮುಖಂಡ ಭೀಮಸಿ ಮಗದುಮ ಹೇಳಿದರು ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಮತ್ತು ಹಿರಿಯರಿಗೆ ಉಚ್ಛೇದನ ತುಂಬಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಮುತ್ತುವರ್ಜಿ ವಹಿಸಿ ಸಿದ್ದು ಕೊಣ್ಣೂರವರಿಗೆ ನಿಗಮ ಸ್ಥಾನ ನೀಡಬೇಕೆಂದು ಆಗಮಿಸಿದರು.
ಇದೇ ಸಂದರ್ಭದಲ್ಲಿ ಶಂಕರ ಆಲಕನೂರ ಕುರುಬರ ಸಮಾಜ ಮುಖಂಡರು ಮತ್ತು ಜಿಲ್ಲಾ ಕಾಂಗ್ರೆಸ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ. ಸಂಗಪ್ಪ ಮಡಿವಾಳ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ. ಸುರೇಶ ಪಾಟೀಲ ಶ್ರೀಮತಿ ಆಯುಸ ಪನಿಬಂಧ ಕಾಂಗ್ರೆಸ್ ಪಕ್ಷದ ಮಹಿಳಾ ನಗರ ಘಟಕ. ಸದಾಶಿವ ಗೋದಕರ ಕಾಂಗ್ರೆಸ್ ಸೇವೆ ದಳ ಜಿಲ್ಲಾ ಉಪಾಧ್ಯಕ್ಷರು. ಬರಮು ಉಳ್ಳಾಗಡ್ಡಿ. ಹಾರುಣ ಸಾಂಗ್ಲಿಕರ. ಶೇಖರ ಹಕ್ಕಲದಡ್ಡಿ. ಅಕ್ಕಬರ ಪನಿಬಂಧ ಸೇರಿದಂತೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ