ಕೆಸಿಸಿ ಮ್ಯಾಚ್ ಗೆ ಕೌಂಟ್ ಡೌನ್ ಶುರುವಾಗಿದ್ದು ಭರ್ಜರಿ ತಾಲೀಮಿನಲ್ಲಿ ಕೆಸಿಸಿ ತಂಡಗಳು ಇಂದು 6 ಎಲ್ಲಾ ತಂಡಗಳಿಂದ ಪ್ರಾಕ್ಟೀಸ್ ಮ್ಯಾಚ್ ಬೆಳ್ಳಂ ಬೆಳಗ್ಗೆ ಸಮೃದ್ಧಿ ಮೈದಾನದಲ್ಲಿ ತಂಡಗಳು ಪ್ರಾಕ್ಟೀಸ್
ಶಿವಣ್ಣ ,ಕಿಚ್ಚ ಸುದೀಪ್,ಗಣೇಶ್, ಡಾರ್ಲಿಂಗ್ ಕೃಷ್ಣ, ಜೆಕೆ, ದಿನಕರ್ ತೂಗುದೀಪ ಸೇರಿದಂತೆ ಹಲವು ಸ್ಟಾರ್ ಗಳು ಬಾಕಿ
ವಿಷ್ಣುವರ್ಧನ್ ಪುಣ್ಯ ಭೂಮಿ ಇಲ್ಲೇ ಇರಲಿ ನಾನು ಅಭಿಮಾನಿ ಆಗಿ ಹೇಳ್ತಿದ್ದೇನೆ ಮೈಸೂರಿನಲ್ಲೂ ಇರಲಿ ಇಲ್ಲೂ ಇರಲಿ ಸ್ಮಾರಕ ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿಕೆ ನೀಡಿದರು.