Share Facebook Twitter LinkedIn Pinterest Email ಕಲಬುರಗಿ: ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಜಯಸಾಧಿಸಿದ ಹಿನ್ನಲೆ ಬಿಜೆಪಿ ಜಿಲ್ಲಾ ಘಟಕ ಕಲಬುರಗಿಯಲ್ಲಿಂದು ವಿಜಯೋತ್ಸವ ಆಚರಿಸಿತು.ನಗರದ ಸರ್ದಾರ ಪಟೇಲರ ಸರ್ಕಲ್ ಬಳಿ ಜಮಾಯಿಸಿದ ಕೇಸರಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.ಇದೇವೇಳೆ ಪಟಾಕಿ ಸಿಡಿಸಿ ಒಬ್ಬರಿಗೊಬ್ರು ಸಿಹಿ ಹಂಚಿದ್ರು… https://ainlivenews.com/wp-content/uploads/2023/12/WhatsApp-Video-2023-12-03-at-3.21.09-PM.mp4
ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ: CM ಸಿದ್ದರಾಮಯ್ಯ ಆಗ್ರಹSeptember 28, 2024