ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದ್ದು ತಮ್ಮ ಶೋಕಿ ಜೀವನ ನಡೆಸಲು ದ್ವಿಚಕ್ರ ವಾಹನ, ಚಿನ್ನಾಭರಣ ಕದಿಯುತ್ತಿದ್ದ ಖತರ್ನಾಕ್ ಕಿಲಾಡಿಯ ಬಂಧನವಾಗಿದೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಶರತ್ ಕುಮಾರ್ @ ನಂದು ಬಂಧಿತ ಆರೋಪಿಯಾಗಿದ್ದು ಶೋಕಿಕಾಗಿ ಕಳ್ಳತನ ಮಾಡುತ್ತಿದ್ದ ಹಾಗೆ ಬೈಕ್ ಸ್ಪೇರ್ ಪಾರ್ಟ್ಗಳನ್ನ ಬಿಚ್ಚಿ ಬೇರೆಯವರಿಗೆ ಮಾರುತ್ತಿದ್ದ ಖತರ್ನಾಕ್ ಆಸಾಮಿಯಾಗಿದ್ದನು.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದಿದ್ದ ಆರೋಪಿ ಕಾರ್ಯಾಚರಣೆ ನಡೆಸಿ ಶರತ್ ಬಂಧಿಸಿದ ಹಲಸೂರು ಪೊಲೀಸರುಆರೋಪಿಯ ಮೇಲೆ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಪತ್ತೆ ಬಂಧಿತನಿಂದ 5 ಲಕ್ಷ ಬೆಲೆಬಾಳುವ 8 ದ್ವಿಚಕ್ರವಾಹನ,21 ಗ್ರಾಂ ತೂಕದ ಚಿನ್ನಾಭರಣ ಸೀಜ್