Close Menu
    Facebook X (Twitter) Instagram YouTube
    Tuesday, October 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹಾಸನಾಂಬೆ ದರ್ಶನ ಪಡೆದ ಹರಿಪ್ರಿಯಾ-ವಸಿಷ್ಠ ಜೋಡಿ

    By AIN AuthorNovember 10, 2023
    Share
    Facebook Twitter LinkedIn Pinterest Email

    ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ವಸಿಷ್ಠ ಸಿಂಹ (Vasishtha Simha) ಹಾಗೂ ನಟಿ ಹರಿಪ್ರಿಯಾ (Haripriya) ಇಂದು ಹಾಸನಕ್ಕೆ ತೆರಳಿ ಹಾಸನಾಂಬೆ (Hassanambe) ದೇವಿ ದರ್ಶನ ಪಡೆದರು. ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದ ಹಿನ್ನಲೆಯಲ್ಲಿ, ಕಳೆದ ಮೂರು ಗಂಟೆಯಿಂದ ಪ್ರವಾಸಿ ಮಂದಿರದಲ್ಲಿದ್ದ ವಶಿಷ್ಠ ಸಿಂಹ ದಂಪತಿ ಕಾಯ್ದರು. ಮಧ್ಯಾಹ್ನ 2.30 ರಿಂದ ನೈವೇದ್ಯ ಕಾರಣ ಗರ್ಭಗುಡಿ ಬಂದ್ ಮಾಡಿದ್ದರು ಅರ್ಚಕರು. ಗರ್ಭಗುಡಿ ಬಾಗಿಲು ತೆರೆಯುತ್ತಲೆ ಪ್ರವಾಸಿ ಮಂದಿರದಿಂದ ದೇವಿ ದರ್ಶನಕ್ಕೆ ಪತ್ನಿಯೊಂದಿಗೆ ಬಂದು ಹಾಸನಾಂಬೆಯ ದರ್ಶನ ಪಡೆದರು ವಸಿಷ್ಠ ಸಿಂಹ.

    ಮೊದಲನೆ ಸರಿ ಬಂದಿರುವುದು ತುಂಬಾ ಖುಷಿಯಾಗಿದೆ. ಮದುವೆಯಾದ ಮೇಲೆ ಇವರ ಜೊತೆ ಬಂದಿದ್ದೇನೆ. ಎರಡು ವರ್ಷದ ಹಿಂದೆ ಇರುವ ಬಂದಾಗ ಹೇಗಾಯ್ತ ದೇವಿ ದರ್ಶನ ಅಂಥ ಕೇಳಿದ್ದೆ. ಈಗ ಒಟ್ಟಿಗೆ ಬಂದಿದ್ದೇವೆ, ತುಂಬಾ ಖುಷಿಯಾಯ್ತು. ಪುನಃ ಪುನಃ ದರ್ಶನ ಭಾಗ್ಯ ಕೊಡಮ್ಮ ಅಂತ ದೇವರ ಬಳಿ ಬೇಡ್ಕಂಡೆ. ಪ್ರತಿವರ್ಷ ಬರೋಣ ಅಂತ ಅಂದುಕೊಂಡಿದ್ದೇವೆ. ತಾಯಿ ಕರೆಸಿಕೊಳ್ಳಬೇಕು ಅಷ್ಟೇ ಎಂದರು ಹರಿಪ್ರಿಯಾ.

    Demo
    Demo

    ಹಾಸನಾಂಬೆ ದರ್ಶನಕ್ಕೆ ಪ್ರತಿ ವರ್ಷ ಬರುವುದು ನನಗೆ ಪ್ರತೀತಿ. ಇಷ್ಟು ವರ್ಷ ಒಬ್ಬನೇ ಬರ್ತಿದ್ದೆ, ಈ ವರ್ಷ ಹೆಂಡತಿ ಜೊತೆ ಬರುವಂತಹ ಸೌಭಾಗ್ಯ ಸಿಕ್ಕಿದೆ. ಪ್ರೀತ್ಸೋ ದಿನಗಳಲ್ಲಿ ಬೇಡಿಕೆ, ಹರಿಕೆ ಎಲ್ಲಾ ಇರುತ್ತಲ್ಲ, ಎಲ್ಲಾ ಸುಗಮವಾಗಿ ಆಗಲಿ, ಬೇಗ ಮದುವೆಯಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೆ. ಆ ಬೇಡಿಕೆ ಈಡೇರಿದೆ ಈಗ ಜೊತೆಯಲ್ಲಿ ಬಂದಿದ್ದೀವಿ. ಆ ತಾಯಿಯ ದರ್ಶನ ಪಡೆದಿದ್ದೆ ಒಂದು ಪುಣ್ಯ. ದರ್ಶನ ಸಿಗಲಿ ಎನ್ನುವುದೇ ನನ್ನ ಪ್ರಾರ್ಥನೆ. ಈ‌ ಬಾರಿ ಒಟ್ಟಿಗೆ ದರ್ಶನ ಮಾಡಿದ್ದೇವೆ ಎಂದಿದ್ದಾರೆ ವಸಿಷ್ಠ.

    Demo
    Share. Facebook Twitter LinkedIn Email WhatsApp

    Related Posts

    5 ಕೋಟಿ ಕೊಡಬೇಕು ಇಲ್ಲದಿದ್ದರೆ ಸಲ್ಮಾನ್ ಖಾನ್ ಮುಗಿಸೋ ಬೆದರಿಕೆ! ಕೊನೆಗೂ ಆರೋಪಿ ಅರೆಸ್ಟ್

    October 29, 2024

    Shivarajkumar: ಅಪ್ಪು ನಮ್ಮ ನಡುವೆಯೇ ಇದ್ದಾನೆ, ಎಲ್ಲೂ ಹೋಗಿಲ್ಲ: ನಟ ಶಿವರಾಜ್ ಕುಮಾರ್

    October 29, 2024

    ಕೊಲೆ ಪ್ರಕರಣ: ದರ್ಶನ್‌ ಮಧ್ಯಂತರ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ಕೋರ್ಟ್!

    October 29, 2024

    ನಿಮ್ಮ ಸಿನಿಮಾಗಳಿಲ್ಲದೆ ಸಿನಿಮಾ ನೋಡುವ ಅನುಭವ ನಿಜಕ್ಕೂ ನನ್ನನ್ನು ಘಾಸಿ ಮಾಡುತ್ತಿದೆ: ಶ್ರೀದೇವಿ ಭೈರಪ್ಪ

    October 29, 2024

    ನಾವೆಲ್ಲರೂ ಪುನೀತ್ ರಾಜ್ ಕುಮಾರ್ ರೀತಿ ಬದುಕೋಕೆ ಪ್ರಯತ್ನಿಸೋಣ: ಯುವ ರಾಜ್ ಕುಮಾರ್

    October 29, 2024

    ಪವರ್ ಸ್ಟಾರ್ ಇಲ್ಲದೆ ಮೂರು ವರ್ಷ: ರಾಜ್ಯಾದ್ಯಂತ ಪುಣ್ಯಸ್ಮರಣೆ, ಕಣ್ಣೀರಿಟ್ಟ ಕೋಟ್ಯಾಂತರ ಅಭಿಮಾನಿಗಳು

    October 29, 2024

    ಪುನೀತ್ ಪುಣ್ಯಸ್ಮರಣೆಯಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ರಾಘವೇಂದ್ರ ರಾಜ್ ಕುಮಾರ್

    October 29, 2024

    ‘ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’; ಪುನೀತ್ ನೆನೆದು ಜಗ್ಗೇಶ್ ಭಾವುಕ ಪೋಸ್ಟ್

    October 29, 2024

    ವರ್ಷ ಮೂರು, ಮರೆಯದ ನೆನಪು: ಪುನೀತ್ ನೆನೆದು ರಾಘಣ್ಣ ಭಾವುಕ!

    October 29, 2024

    ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಕ್ಸ್ ಮಾಡಿದಂತಿದೆ: ವಿಜಯ್ ಪಕ್ಷ ಟೀಕಿಸಿದ ತಮಿಳುನಾಡು ಡಿಎಂಕೆ ಸಚಿವ

    October 29, 2024

    ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲಿಸಿದ ನಟ

    October 29, 2024

    ಮತ್ತೊಂದು ತಾರಾ ಜೋಡಿ ಬಾಳಲ್ಲಿ ಬ್ರೇಕ್ ಅಪ್ ಬಿರುಗಾಳಿ: ದೂರ ದೂರವಾದ ಜಯಶ್ರೀ, ಸ್ಟೀವನ್

    October 29, 2024
    © 2022 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.