Darshan Arrest Case: ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದ 9 ವಾಹನಗಳು ಸೀಜ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದು, ದಿನದಿಂದ ದಿನಕ್ಕೆ ಪೊಲೀಸರು ಮಾಹಿತಿ ಕಲೆಹಾಕುವಲ್ಲಿ  ಯಶಸ್ವಿಯಾಗಿದ್ದು ಈಗ  ಈವರೆಗೆ ಕೃತ್ಯಕ್ಕೆ ಬಳಸಿದ್ದ 9 ವೆಹಿಕಲ್ ಗಳನ್ನ ಪೊಲೀಸರು ಸೀಜ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ಶವ ಸಾಗಿಸಲು ವಳಸಿದ್ದ ವಾಹನ ಸೇರಿದಂತೆ ಬೈಕ್‌ , ಸ್ಕಾರ್ಫೀಯೋ, ಕಾರು ಸೇರಿದಂತೆ 9 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಸ್ಥಿತಿವಂತರು ಇದ್ದಾರೆ, ಅವರೆಲ್ಲರ BPL ಕಾರ್ಡ್‌ ರದ್ದು: ಸಚಿವ ಕೆ.ಹೆಚ್​ ಮುನಿಯಪ್ಪ ಇದೀಗ ಈ … Continue reading Darshan Arrest Case: ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದ 9 ವಾಹನಗಳು ಸೀಜ್