ಬೆಂಗಳೂರು: KMF ನಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಸಮಯಲ್ಲಿ 90 ಲಕ್ಷ ಲೀಟರ್ ಇತ್ತು.ಈಗ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲನ್ನ ತಲುಪಿದ್ದೇವೆ ಬಹುಶಃ ಇದೊಂದು ಮೈಲಿಗಲ್ಲು ನಾನು ಸ್ವಲ್ಪ ದಿವಸ ಪಶುಸಂಗೋಪನೆ ಸಚಿವನಾಗಿದ್ದೆ ಹಿಂದೆ ಆಗ ಮಿಲ್ಕ್ ಯೂನಿಯನ್ ಮತ್ತು ಡೈರಿ ಸಪರೇಟ್ ಆಗಿತ್ತು ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗ್ತಿರೋದ್ರಿಂದ 50 ml ಲೀಟರ್ ಹೆಚ್ಚು ಮಾಡಬೇಕಾಯ್ತು
![Demo](https://ainlivenews.com/wp-content/uploads/2023/12/spoorthi-1.jpg)
Monsoon Session: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಫೈನಲ್ ಮಾಡಿದ ಸಿಎಂ!
ರೈತರಿಂದ ಹಾಲು ತಗೆದುಕೊಳ್ಳಲ್ಲ ಎಂದು ಹೇಳೋಕೆ ಆಗಲ್ಲ ಅದಕ್ಕೋಸ್ಕರ ಕ್ವಾಂಟಿಟಿನಾ ಹೆಚ್ಚು ಮಾಡಿದ್ವಿ ಹೆಚ್ಚಾಗಿರೋ ಕ್ವಾಂಟಿಟಿಗೆ2 ರೂಪಾಯಿ ಹೆಚ್ಚಿಗೆ ಮಾಡಿದ್ವಿ ಆದ್ರೆ ಇದನ್ನ ವಿಪಕ್ಷಗಳು ಆರ್ಥ ಮಾಡಿಕೊಂಡಿಲ್ಲ ವಿಪಕ್ಷಗಳಿಗೆ ರೈತರಿಗೆ ಅನುಕೂಲವಾಗೋದು ಇಷ್ಟವಿಲ್ಲ ನಾವು ರೈತರಿಗೆ ಸಹಾಯ ಮಾಡಲು ಮಾಡ್ತಿದ್ದೇವೆ 2 ರೂಪಾಯಿ ಸಹಾಯಧನ ಇದದ್ದನ್ನ ನಾವು 5 ರೂಪಾಯಿಗೆ ಹೆಚ್ಚಿಗೆ ಮಾಡಿದ್ದು ನಾವು
ಈ ಅಶೋಕೆಗೆ ಗೊತ್ತಿಲ್ಲಿದೆ ಏನು ಏನೋ ಮಾತನಾಡ್ತಾನೆ ಮೈಸೂರಿನಲ್ಲಿ ಮೂಡ ಹಗರಣ ಆರೋಪ ವಿಚಾರ.. ಬಿಜೆಪಿ ಅಧಿಕಾರದಲ್ಲಿರುವ ಕಾಲದಲ್ಲಿ ಆಗಿರೋದು ಕೊಟ್ಟಿರೊದು ಎಂದರು.
ಬಿಜೆಪಿಯವರು ರಾಹುಲ್ ಆಚಾರ, ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ: ಡಾ.ಜಿ.ಪರಮೇಶ್ವರ್
ಸಂಭ್ರಮಾಚರಣೆ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ , ಸಚಿವರಾದ ಕೆಎನ್ ರಾಜಣ್ಣ , ಜಮೀರ್ ಅಹಮದ್ ಖಾನ್,ಚೆಲುವರಾಯ ಸ್ವಾಮಿ, ಬೈರತಿ ಸುರೇಶ್, ಪಿರಿಯಾ ಪಟ್ಟಣದ ವೆಂಕಟೇಶ್ ಉಪಸ್ಥಿತರಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)