ಎಣ್ಣೆ ಮತ್ತಲ್ಲಿ ಸರ್ಕಾರಿ ಬಸ್ ಗೆ ಕಲ್ಲು ತೂರಿದ ಯುವಕರು: ಓರ್ವ ಪೋಲೀಸ್ ವಶಕ್ಕೆ, ನಾಲ್ವರ ಬಂಧನಕ್ಕೆ ಪೋಲೀಸರ ಶೋಧ
ಮಂಡ್ಯ :- ಸರ್ಕಾರಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಯುವಕರ ತಂಡ ಬಸ್ ಗೆ ಕಲ್ಲು ಹೊಡೆದ ಪರಿಣಾಮ ಬಸ್ಸಿನ ಗಾಜು ಪುಡಿ ಪುಡಿಯಾಗಿ ಮಹಿಳೆ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿ ಗುರುವಾರ ಸಂಜೆ ನಡೆದಿದೆ. ರಾಜಭವನ ಕಲ್ಯಾಸಿಪಾಳ್ಯದ ಪೊಲೀಸ್ ಠಾಣೆಗಿಂತ ಕಡೆಯಾಯ್ತಾ?: ಕಿಡಿಕಾರಿದ ಶಾಸಕ ಬಚ್ಚೇಗೌಡ! ಮಹೇಶ್, ಗಿರೀಶ್, ಮಧುಕುಮಾರ್, ಯಶವಂತ್, ದೀಪು ಎಂಬ 5 ಮಂದಿ ಯುವಕರ ತಂಡ ಕಂಠ ಪೂರ್ತಿ ಕುಡಿದು ಕೊಪ್ಪ ಸರ್ಕಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ … Continue reading ಎಣ್ಣೆ ಮತ್ತಲ್ಲಿ ಸರ್ಕಾರಿ ಬಸ್ ಗೆ ಕಲ್ಲು ತೂರಿದ ಯುವಕರು: ಓರ್ವ ಪೋಲೀಸ್ ವಶಕ್ಕೆ, ನಾಲ್ವರ ಬಂಧನಕ್ಕೆ ಪೋಲೀಸರ ಶೋಧ
Copy and paste this URL into your WordPress site to embed
Copy and paste this code into your site to embed