ರಾಜಧಾನಿಯಲ್ಲಿ ಯುವಕನೋರ್ವನ ಅಟ್ಟಹಾಸ: ಸಿಕ್ಕ ಸಿಕ್ಕವರ ಮೇಲೆ ಬ್ಯಾಟ್ ನಿಂದ ಹಲ್ಲೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದು, ಸಿಕ್ಕ ಸಿಕ್ಕವರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಮನಬಂದಂತೆ ಹಲ್ಲೆ ಮಾಡಿದ ಘಟನೆ ಜರುಗಿದೆ. 2024 ನವರಾತ್ರಿ 8ನೇ ದಿನ: ಮಹಾಗೌರಿ ಪೂಜಿಸುವುದು ಹೇಗೆ..? ಇಲ್ಲಿದೆ ಗೌರಿ ಮಂತ್ರಗಳು! ಈ ಘಟನೆ ಬ್ರೂಕ್ ಪಿಲ್ಡ್ ನ ಕುಂದಲಹಳ್ಳಿ ಬಳಿಯ ಬ್ರಿಗೇಡ್ ಟೆಕ್ ಗಾರ್ಡನ್ ಬಳಿ ಜರುಗಿದೆ. ರೌಡಿಯಂತೆ ಅಟ್ಟಹಾಸ ಮಾಡ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಯುವಕ ನಿನ್ನೆ ರಾತ್ರಿ 8.20 ರ ಸುಮಾರಿಗೆ ಸಿಕ್ಕ … Continue reading ರಾಜಧಾನಿಯಲ್ಲಿ ಯುವಕನೋರ್ವನ ಅಟ್ಟಹಾಸ: ಸಿಕ್ಕ ಸಿಕ್ಕವರ ಮೇಲೆ ಬ್ಯಾಟ್ ನಿಂದ ಹಲ್ಲೆ!